![ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ | Information about the Kannadigas who won the Central Sahitya Akademi Award in Kannada ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ | Information about the Kannadigas who won the Central Sahitya Akademi Award in Kannada](https://i0.wp.com/kannadanew.com/wp-content/uploads/2023/02/ಕೇಂದ್ರ-ಸಾಹಿತ್ಯ-ಅಕಾಡೆಮಿ-ಪ್ರಶಸ್ತಿ-ಪಡೆದ-ಕನ್ನಡಿಗರ-ಬಗ್ಗೆ-ಮಾಹಿತಿ-Information-about-the-Kannadigas-who-won-the-Central-Sahitya-Akademi-Award-in-Kannada.jpg?resize=696%2C462&ssl=1)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ Information about the Kannadigas who won the Central Sahitya Akademi Award Kendra Sahitya Akademi Prashasti Padeda Kannadigara Bagge Mahiti in Kannada
Contents
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ
![Information about the Kannadigas who won the Central Sahitya Akademi Award in Kannada](https://i0.wp.com/kannadanew.com/wp-content/uploads/2023/02/ಕೇಂದ್ರ-ಸಾಹಿತ್ಯ-ಅಕಾಡೆಮಿ-ಪ್ರಶಸ್ತಿ-ಪಡೆದ-ಕನ್ನಡಿಗರ-ಬಗ್ಗೆ-ಮಾಹಿತಿ-Information-about-the-Kannadigas-who-won-the-Central-Sahitya-Akademi-Award-in-Kannada.jpg?resize=367%2C238&ssl=1)
ಈ ಲೇಖನಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ
ಈ ಪ್ರಶಸ್ತಿ ಸ್ಥಾಪನೆಯಾದದ್ದು – ೧೯೫೪ ಮಾರ್ಚ್ ೧೨
ಇದರ ಕೇಂದ್ರ ಕಚೇರಿ – ನವದೆಹಲಿ
ಈ ಪ್ರಶಸ್ತಿ ನೀಡುವವರು – ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ
ಇದರ ಮೊತ್ತ – ಒಂದು ಲಕ್ಷ ರೂಪಾಯಿಗಳು
ಎಷ್ಟು ಭಾಷೆಗಳಿಗೆ – ೨೪ ಭಾಷೆಗಳಲ್ಲಿ ನೀಡಲಾಗುತ್ತದೆ.
ಕವಿಗಳು | ಕೃತಿ |
ಕುವೆಂಪು | ಶ್ರೀರಾಮಾಯಣ ದರ್ಶನಂ |
ರಂ. ಶ್ರೀ ಮುಗುಳಿ | ಕನ್ನಡ ಸಾಹಿತ್ಯ ಚರಿತ್ರೆ |
ದ. ರಾ ಬೇಂದ್ರೆ | ಅರಳು ಮರಳು |
ಶಿವರಾಮ ಕಾರಂತ | ಯಕ್ಷಗಾನ ಬಯಲಾಟ |
ವಿ. ಕೃ ಗೋಕಾಕ್ | ದ್ಯಾವ ಪೃಥ್ವಿ |
ಎ. ಆರ್ ಕೃಷ್ಣಶಾಸ್ತ್ರಿ | ಬಂಕಿಮ ಚಂದ್ರ |
ದೇವುಡ ನರಸಿಂಹಾಚಾರ್ | ಮಹಾಕ್ಷತ್ರಿಯ |
ಬಿ. ಪುಟ್ಟಸ್ವಾಮಯ್ಯ | ಕ್ರಾಂತಿ ಕಲ್ಯಾಣ |
ಎಸ್. ವಿ. ರಂಗಣ್ಣ | ರಂಗ ಭಿನ್ನಪ |
ಪು. ತಿ. ನರಸಿಂಹಚಾರ್ | ಹಂಸ ದಮಯಂತಿ ಇತರ ರೂಪಕಗಳು |
ಡಿ. ವಿ. ಜಿ | ಜೀವನಧರ್ಮಯೋಗ |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸಣ್ಣ ಕಥೆಗಳು |
ಎಚ್. ತಿಪ್ಪೇರುದ್ರಸ್ವಾಮಿ | ಕರ್ನಾಟಕದ ಸಂಸ್ಕೃತಿ ಸಮೀಕ್ಷೆ |
ಶಂಬಾ ಜೋಶಿ | ಕರ್ನಾಟಕದ ಶಂಬಾ ಜೋಶಿ |
ಆದ್ಯ ರಂಗಚಾರ್ಯ | ಕಾಳಿದಾಸ |
ಸ. ಸ. ಭೂಸನೂರ ಮಠ | ಶೂನ್ಯ ಸಂಪಾದನೆಯ ಪರಾಮರ್ಶೇ |
ಎಸ್. ಎಲ್. ಭೈರಪ್ಪ | ದಾಟು |
ಎಂ. ಶಿವರಾಂ | ಮನ ಮಂಥನ |
ಕೆ. ಎಸ್. ನರಸಿಂಹ ಸ್ವಾಮಿ | ತೆರೆದ ಬಾಗಿಲು |
ಬಿ. ಜಿ. ಎಲ್. ಸ್ವಾಮಿ | ಹಸಿರು ಹೊನ್ನು |
ಎಸ್. ಎನ್. ಮೂರ್ತಿರಾವ್ | ಚಿತ್ರಗಳು ಮತ್ತು ಪತ್ರಗಳು |
ಗೋರೂರು ರಾಮಸ್ವಾಮಿ ಅಯ್ಯಂಗಾರ್ | ಅಮೇರಿಕದಲ್ಲಿ ಗೋರೂರು ಅಯ್ಯಂಗಾರ್ |
ಚೆನ್ನವೀರ ಕಣಿವಿ | ಜೀವಧ್ವನಿ |
ಚದುರಂಗ | ವೈಶಾಖ |
ಯಶವಂತ ಚಿತ್ತಾಲ | ಕಥೆಯಾದಳು ಹುಡುಗಿ |
ಜಿ. ಎಸ್. ಶಿವರುದ್ರಪ್ಪ | ಕಾವ್ಯಾರ್ಥ ಚಿಂತನ |
ತ. ರಾ. ಸು. | ದುರ್ಗಾಸ್ತಮಾನ |
ವ್ಯಾಸರಾಯ ಬಲ್ಲಾಳ | ಬಂಡಾಯ |
ಕೆ. ಪಿ. ಪೂರ್ಣಚಂದ್ರ ತೇಜಸ್ವಿ | ಚಿದಂಬರ ರಹಸ್ಯ |
ಶಂಕರ ಮೊಕಾಶಿ | ಪುಣೇಕರ ಅವಥೇಶ್ವರ |
ಹಾ. ಮಾ. ನಾಯಕ್ | ಸಂಪ್ರತಿ |
ದೇವನೂರು ಮಹಾದೇವ | ಕುಸುಮಬಾಲೆ |
ಚಂದ್ರಶೇಖರ ಕಂಬಾರ | ಸಿರಿಸಂಪಿಗೆ |
ಸು. ರಂ. ಎಕ್ಕುಂಡಿ | ಬಕುಲದ ಹೂಗಳು |
ಪಿ. ಲಂಕೇಶ | ಕಲ್ಲು ಕರಗದ ಸಮಯ |
ಗಿರಿಶ್ ಕಾರ್ನಾಡ್ | ತೆಲೆದಂಡ |
ಕೀರ್ತಿನಾಥ್ ಕುರ್ತಕೋಟಿ | ಉರಿಯ ನಾಲಿಗೆ |
ಬಿ. ಎಸ್ ಅಮೂರ | ಭುವನದ ಭಾಗ್ಯ |
ಚಿದಾನಂದ ಮೂರ್ತಿ | ಹೊಸತು ಹೊಸತು |
ಬಿ. ಸಿ. ರಾಮಚಂದ್ರಮೂರ್ತಿ | ಸಪ್ತಪಥದಿ |
ಡಿ. ಆರ್. ನಾಗರಾಜು | ಸಾಹಿತ್ಯ ಕಥನ |
ಶಾಂತಿನಾಥ ಕುರ್ತುಕೋಟಿ | ಓಂ ನಮೋ |
ಎಲ್. ಎಸ್ ಶೇಷಗಿರಿರಾವ್ | ಇಂಗ್ಲಿಷ್ |
ಸ. ಜ. ನಾಲೋಟಿಮಠ | ಯುವಗ ಸಂಧ್ಯಾ |
ಕೆ. ವಿ. ಸುಬ್ಬಣ್ಣ | ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು |
ಗೀತಾ ನಾಗಭೂಷಣ್ | ಬದುಕು |
ರಾಘವೇಂದ್ರ ಪಾಟೀಲ್ | ತೇರು |
ಎಂ. ಎಂ. ಕಲಬುರ್ಗಿ | ಮಾರ್ಗ – ೪ |
ಕುಂ. ವೀರಭದ್ರಪ್ಪ | ಅರಮನೆ |
ಶ್ರೀನಿವಾಸ ವೈದ್ಯ | ಹಳ್ಳ ಬಂತು ಹಳ್ಳ |
ವೈದೇಹಿ | ಕ್ರೌಂಚ್ ಪಕ್ಷಿಗಳು |
ರಹಮತ್ ತರಿಕೆರೆ | ಕತ್ತಿಯಂಚಿನ ದಾರಿ |
ಗೋಪಾಲ ಕೃಷ್ಣ ಪೈ | ಸ್ವಪ್ನ ಸಾರಸ್ವತ |
ಎಚ್. ಎಸ್. ಶಿವಪ್ರಕಾಶ | ಮಬ್ಬಿನ ಹಾಗೆ ಕಣಿವೆವಾಸಿ |
ಸಿ. ಎನ್. ರಾಮಚಂದ್ರ | ಅಕ್ಯಾನ – ವ್ಯಾಕ್ಯಾನ |
FAQ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಜಾರಿಗೆ ಯಾವಾಗ ಬಂದಿತು ?
೧೯೫೪
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಕೇಂದ್ರ ಕಚೇರಿ ಎಲ್ಲಿದೆ ?
ನವದೆಹಲಿ
ಇತರೆ ವಿಷಯಗಳು :