ಕವಿಗಳು ಮತ್ತು ಕೃತಿಗಳ ಬಗ್ಗೆ ಮಾಹಿತಿ Information About Poets and Works Kavigalu Mattu krutigala Bagge Mahiti in Kannada
Contents
ಕವಿಗಳು ಮತ್ತು ಕೃತಿಗಳ ಬಗ್ಗೆ ಮಾಹಿತಿ
![Information About Poets and Works in Kannada](https://i0.wp.com/kannadanew.com/wp-content/uploads/2023/02/ಕವಿಗಳು-ಮತ್ತು-ಕೃತಿಗಳ-ಬಗ್ಗೆ-ಮಾಹಿತಿ-Information-About-Poets-and-Works-in-Kannada.jpg?resize=303%2C196&ssl=1)
ಕವಿ | ಕೃತಿ | ವರ್ಷ |
ಕುವೆಂಪು | ಶ್ರೀ ರಾಮಾಯಣ ದರ್ಶನಂ | |
ರಂ. ಶ್ರೀ. ಮುಗಳಿ | ಕನ್ನಡ ಸಾಹಿತ್ಯ ಚರಿತ್ರೆ | |
ದ. ರಾ ಬೇಂದ್ರೆ | ಅರಳು ಮರಳು | |
ಶಿವರಾಮ ಕಾರಂತ | ಯಕ್ಷಗಾನ ಬಯಲಾಟ | |
ವಿ. ಕೆ. ಗೋಕಾಕ್ | ದ್ಯಾವ – ಪೃಥ್ವಿ | |
ಎ. ಆರ್. ಕೃಷ್ಣಶಾಸ್ರಿ | ಬೆಂಗಾಲಿ ಕಾದಂಬರಿಕಾರ ಬಂಕಿಮ್ ಚಂದ್ರ | |
ಬಿ. ಪುಟ್ಟುಸ್ವಾಮಯ್ಯ | ಮಹಾಕ್ಷತ್ರಿಯ | |
ಎಸ್. ವಿ ರಂಗಣ್ಣ | ಕ್ರಾಂತಿ ಕಲ್ಯಾಣ | |
ಪು. ತಿ ನರಸಿಂಹಾಚಾರ್ | ರಂಗ ಭಿನ್ನಪ | |
ಡಿ. ವಿ ಗುಂಡಪ್ಪ | ಹಂಸ ದಮಯಂತಿ ಮತ್ತು ಇತರ ರೂಪಕಗಳು | |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸಣ್ಣಕಥೆಗಳು | |
ಎಚ್. ತಿಪ್ಪೇರುದ್ರಸ್ವಾಮಿ | ಕರ್ನಾಟಕ ಸಂಸೃತಿ ಸಮೀಕ್ಷೇ | |
ಶಂಬಾ ಜೋಷಿ | ಕರ್ನಾಟಕ ಸಂಸೃತಿಯ ಪೂರ್ವ ಪೀಠಿಕೆ | |
ಆದ್ಯರಂಗಾಚಾರ್ಯ | ಕಾಳಿದಾಸ | |
ಎಸ್. ಎಸ್. ಭೂಸನೂರ ಮಠ | ಶೂನ್ಯ ಸಂಪಾದನೆಯ ಪರಾಮರ್ಶೇ | |
ಎಂ. ವಿ. ಸೀತಾರಾಮಯ್ಯ | ಅರಲು ಬರಲು | |
ಗೋಪಾಲಕೃಷ್ಣ ಅಡಿಗ | ವರ್ಧಮಾನ | |
ಎಸ್. ಎಲ್. ಭೈರಪ್ಪ | ದಾಟು | |
ಎ. ಎನ್. ಮೂರ್ತಿರಾವ್ | ಚಿತ್ರಗಳು ಪತ್ರಗಳು | |
ಗೋರೂರು ರಾಮಸ್ವಾಮಿ ಅಯ್ಯಂಗಾರ್ | ಅಮೇರಿಕದಲ್ಲಿ ಗೋರೂರು | |
ಚೆನ್ನವೀರ ಕಣವಿ | ಜೀವ ಧ್ವನಿ | |
ಚದುರಂಗ | ವೈಶಾಖ | |
ಯಶವಂತ ಚಿತ್ತಾಲ | ಕಥೆಯಾದಳು ಹುಡುಗಿ | |
ಜಿ. ಎಸ್ ಶಿವರುದ್ರಪ್ಪ | ಕಾವ್ಯಾರ್ಥ ಚಿಂತನ | |
ತ. ರಾ ಸುಬ್ಬರಾಯ | ದುರ್ಗಾಸ್ತಮಾನ | |
ವ್ಯಾಸರಾಯ ಬಲ್ಲಾಳ | ಬಂಡಾಯ | |
ಪೂರ್ಣಚಂದ್ರ ತೇಜಸ್ವಿ | ಚಿದಂಬರ ರಹಸ್ಯ | |
ಶಂಕರ ಮೋಕಾಶಿ ಪುಣೇಕರ | ಅವಧೇಶ್ವರ | |
ಹಾ. ಮಾ ನಾಯಕ | ಸಂಪ್ರತಿ | |
ದೇವನೂರು ಮಹಾದೇವ | ಕುಸುಮ ಬಾಲೆ | |
ಚಂದ್ರಶೇಕರ ಕುಂಬಾರ | ಸಿರಿ ಸಂಪಿಗೆ | |
ಸು. ರಂ. ಎಕ್ಕುಂಡಿ | ಬಕುಳದ ಹೂ | |
ಪಿ. ಲಂಕೇಶ | ಕಲ್ಲು ಕರಗುವ ಸಮಯ | |
ಗಿರಿಶ್ ಕಾರ್ನಾಡ್ | ತಲೆದಂಡ | |
ಕೀರ್ತಿನಾಥ್ ಕುರ್ತುಕೋಟಿ | ಉರಿಯ ನಾಲಿಗೆ | |
ಜಿ. ಎಸ್ ಅಮೂರ | ಭುವನದ ಭಾಗ್ಯ | |
ಎಂ. ಚಿದಾನಂದ ಮೂರ್ತಿ | ಹೊಸತು ಹೊಸತು | |
ಬಿ.ಸಿ ರಾಮಚಂದ್ರ ಶರ್ಮ | ಸಪ್ತಪದಿ | |
ಡಿ. ಆರ್ ನಾಗರಾಜ್ | ಸಾಹಿತ್ಯ ಕಥನ | |
ಶಾಂತಿನಾಥ ದೇಸಾಯಿ | ಓಂ ನಮೋ | |
ಎಲ್. ಎಸ್. ಶೇಷಗಿರಿ ರಾವ್ | ಇಂಗ್ಲಿಷ ಸಾಹಿತ್ಯ ಚರಿತ್ರೆ | |
ಎಸ್. ನಾರಾಯಣ ಶೆಟ್ಟಿ | ಯುಗಸಂಧ್ಯಾ | |
ಕೆ. ವಿ ಸುಬ್ಬಣ್ಣ | ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು | |
ಗೀತಾ ನಾಗಭೂಷಣ | ಬದುಕು | |
ರಾಘವೇಂದ್ರ ಪಾಟೀಲ್ | ತೇರು | |
ಎಂ. ಎಂ. ಕಲ್ಬುರ್ಗಿ | ಮಾರ್ಗ ೪ | |
ಕುಂ. ವೀರಭದ್ರಪ್ಪ | ಅರಮನೆ | |
ಶ್ರೀನಿವಾಸ ಬಿ. ವೈಧ್ಯ | ಹಳ್ಳ ಬಂತು ಹಳ್ಳ | |
ವೈದೇಹಿ | ಕ್ರೌಂಚ ಪಕ್ಷಿಗಳು | |
ರಹಮತ್ ತರಿಕೆರೆ | ಕತ್ತಿಯಂಚಿನ ದಾರಿ | |
ಗೋಪಾಲಕೃಷ್ಣ ಪೈ | ಸ್ವಪ್ನ ಸಾರಸ್ವತ | |
ಎಚ್. ಎಸ್. ಶಿವಪ್ರಕಾಶ್ | ಮಬ್ಬಿನ ಹಾಗೆ ಕಣಿವೆಯೇ, ಆಸೇಯೇ | |
ಸಿ. ಎನ್ ರಾಮಚಂದ್ರನ್ | ಅಖ್ಯಾತ – ವ್ಯಾಖ್ಯಾನ | |
ಎಚ್. ನಾಯಕ್ | ಉತ್ತರಾರ್ಧ | |
ಕೆ. ವಿ ತಿರಮಲೇಶ | ಅಕ್ಷಯ ಕಾವ್ಯ | |
ಬೋಳುವಾರು ಮೊಹಮ್ಮದ್ | ಸ್ವಾತಂತ್ರ್ಯದ ಓಟ | |
ಟಿ. ಪಿ. ಅಶೋಕ | ಕಥನ ಬಾರತಿ | |
ಕೆ. ಜಿ. ನಾಗರಾಜಪ್ಪ | ಅನುಶ್ರೇಣಿ ಯಜಮಾನಿಕೆ | |
ಡಾ. ವಿಜಯಾ | ಕುದಿ ಎಸರು | |
ಎಂ. ವೀರಪ್ಪ ಮೋಯ್ಲಿ | ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ |
FAQ
ಕುವೆಂಪುರವರ ಕೃತಿ ಯಾವುದು ?
ಶ್ರೀ ರಾಮಾಯಣ ದರ್ಶನಂ
ದ. ರಾ ಬೇಂದ್ರೆಯವರ ಕೃತಿ ಯಾವುದು ?
ಅರಳು – ಮರಳು
ಇತರೆ ವಿಷಯಗಳು