ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ Information About Titles of Important Persons Pramuka Vektigala Bagge Mahiti in Kannada
Contents
ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ
![Information About Titles of Important Persons in Kannada](https://i0.wp.com/kannadanew.com/wp-content/uploads/2023/02/Information-About-Titles-of-Important-Persons-in-Kannada.jpg?resize=381%2C245&ssl=1)
ಈ ಲೇಖನಿಯಲ್ಲಿ ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ
ವ್ಯಕ್ತಿಗಳು | ಬಿರುದುಗಳು |
ದಿನಕರ ದೇಸಾಯಿ | ಚುಟುಕು ಬ್ರಹ್ಮ |
ನಾಗಚಂದ್ರ | ಅಭಿನವ ಪಂಪ |
ಬಸಪ್ಪ ಶಾಸ್ತ್ರೀ | ಅಭಿನವ ಕಾಳಿದಾಸ |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಕನ್ನಡದ ಆಸ್ತಿ |
ಅತ್ತಿಮಬ್ಬೆ | ದಾನ ಚಿಂತಾಮಣಿ |
ಪಿ. ಕಾಳಿಂಗರಾವ್ | ಕನ್ನಡ ಕೋಗಿಲೆ |
ಆಲೂರು ವೆಂಕಟರಾಯರು | ಕನ್ನಡ ಪುರೋಹಿತ |
ಕಂದಗಲ್ ಹನುಮಂತಯ್ಯ | ಕನ್ನಡದ ಶೇಕ್ಸಪಿಯರ್ |
ಕುವೆಂಪು | ಕನ್ನಡದ ವುಡ್ಸವರ್ತ್ |
ಅ. ನ. ಕೃಷ್ಣರಾಯರು | ಕಾದಂಬರಿ ಸಾರ್ವಭೌಮ |
ಟಿ. ಪಿ. ಕೈಲಾಸಂ | ಕರ್ನಾಟಕ ಪ್ರಹಸನ ಪಿತಾಮಹ |
ಗಂಗಾಧರ್ ರಾವ್ ದೇಶಪಾಂಡೆ | ಕನ್ನಡದ ಸಿಂಹ /ಕರ್ನಾಟಕದ ಕೇಸರಿ |
ಗಂಗೂಬಾಯಿ ಹಾನ್ ಗಲ್ | ಸಂಗೀತ ಗಂಗಾದೇವಿ |
ಗಂಗಾಧರರಾಯರು | ನಟಭಯಂಕರ |
ಗುಬ್ಬಿವೀರಣ್ಣ | ನಾಟಕ ರತ್ನ |
ಜೆ. ಪಿ. ರಾಜರತ್ನಂ | ಪದಬ್ರಹ್ಮ |
ಪಾರ್ತಿಸುಬ್ಬ | ಯಕ್ಷಗಾನಾಚಾರ್ಯ |
ಪುರಂದರದಾಸರು | ಕರ್ನಾಟಕದ ಸಂಗೀತ ಪಿತಾಮಹಾ |
ಬಸವಣ್ಣ | ಕರ್ನಾಟಕದ ಮಾರ್ಟೀನ ಲೂಥರ್ |
ಕೆ. ಎನ್ ನರಸಿಂಹ | ಪ್ರೇಮಕವಿ |
ಶಾಂತಕವಿ | ಕನ್ನಡದ ದಾಸಯ್ಯ |
ಗಳಗನಾಥ | ಕಾದಂಬರಿ ಪಿತಾಮಹ |
ಸರ್ವಜ್ಞ | ತ್ರಿಪದಿ ಬ್ರಹ್ಮ |
ಪು. ತಿ. ನರಸಿಂಹ ಚಾರ್ಯ | ಸಂತಕವಿ |
ರಾಘವಾಂಕ | ಷಟ್ಪದಿಯ ಬ್ರಹ್ಮ |
ಬಾಳಪ್ಪ ಹುಕ್ಕೇರಿ | ಸಾವಿರ ಹಾಡುಗಳ ಸರದಾರ |
ಮುಳಿಯ ತಿಮ್ಮಯ್ಯ | ಕನ್ನಡದ ನಾಡೋಜ |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸಣ್ಣ ಕತೆಗಳ ಜನಕ |
ಬಿ. ಎಲ್. ರೈಸ್ | ಕರ್ನಾಟಕ ಶಾಸನ ಪಿತಾಮಹ |
ಹರಿದಾಸ ಪಿತಾಮಹ | ಶ್ರೀಪಾದ ರಾಯರು |
ರೆ. ಫಾ. ಚೆನ್ನಪ್ಪ ಉತ್ತಂಗಿ | ಅಭಿನವ ಸರ್ವಜ್ಞ |
ಫ. ಗು ಹಳಕಟ್ಟಿ | ವಚನ ಶಾಸ್ತ್ರ ಪಿತಾಮಹ |
ಜಚನಿ | ವಚನ ಬ್ರಹ್ಮ |
ರನ್ನ | ಕವಿ ಚಕ್ರವರ್ತಿ |
ಜನ್ನ | ಅಪರೂಪದ ಕವಿ |
ಹರಿಹರ | ರಗಳಯ ಕವಿ |
ಎಚ್. ವಿ. ನಂಜುಡಯ್ಯ | ಕನ್ನಡದ ದೇಗುಲದ ನಿರ್ಮಾತೃ |
ಬಿ. ಎಂ. ಶ್ರೀಕಂಠಯ್ಯ | ಕನ್ನಡದ ಕಣ್ವ |
ಎಂ. ಗೋವಿಂದ ಪೈ | ರಾಷ್ಟ್ರಕವಿ |
ಎ. ಆರ್. ಕೃಷ್ಣಶಾಸ್ತ್ರಿ | ಕನ್ನಡದ ಸೇನಾನಿ |
ಎಚ್. ಕೃಷ್ಣಾಶಾಸ್ತ್ರೀ | ಇತಿಹಾಸ ತಜ್ಞ |
ಕೆ. ಶಾಮರಾವ್ | ಪತ್ರಿಕಾ ರಂಗದ ಭೀಷ್ಮ |
ನೇಮಿಚಂದ್ರ | ಕವಿರಾಜಮಲ್ಲ |
ಕೆಂಪೇಗೌಡ | ಯಲಹಂಕ ನಾಡಪ್ರಭು |
ಪಂಪ | ಕನ್ನಡದ ಆದಿಕವಿ |
ರನ್ನ | ಉಭಯ ಚಕ್ರವರ್ತಿ |
ಕೃಷ್ಣರಾಜ ಒಡೆಯರ್ | ರಾಜಶ್ರೀ |
ಕುವೆಂಪು | ರಸಋಷಿ |
ದ. ರಾ ಬೇಂದ್ರೆ | ವರಕವಿ |
ಶಿವರಾಮಕಾಂತ | ಚಲಿಸುವ ವಿಶ್ವಕೋಶ |
FAQ
ದಿನಕರ ದೇಸಾಯಿ ಯವರ ಬಿರುದು ಏನು ?
ಚುಟುಕು ಬ್ರಹ್ಮ
ಕನ್ನಡದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ ?
ಪಿ. ಕಾಳಿಂಗರಾವ್
ಇತರೆ ವಿಷಯಗಳು :