ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು Famous People Sayings Prasidda Vyaktigala Bagge Mahiti in Kannada
Contents
ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು
![Famous People Sayings in Kannada](https://i0.wp.com/kannadanew.com/wp-content/uploads/2023/02/ಪ್ರಸಿದ್ಧ-ವ್ಯಕ್ತಿಗಳ-ಹೇಳಿಕೆಗಳು-Famous-People-Sayings-in-Kannada.jpg?resize=324%2C210&ssl=1)
ಈ ಲೇಖನಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು
ಜೈ ಜವಾನ್ ಜೈ ಕಿಸಾನ್ | ಲಾಲ್ ಬಹದ್ದೂರ್ ಶಾಸ್ತ್ರೀ |
ದಿಲ್ಲಿ ಚಲೋ | ಸುಭಾಷ್ ಚಂದ್ರ ಬೋಸ್ |
ಜೈ ವಿಜ್ಞಾನ | ಅಟಲ್ ಬಿಹಾರಿ ವಾಜಪೇಯಿ |
ಸ್ವರಾಜ್ಯವೇ ನನ್ನ ಜನ್ಮಸಿದ್ದ ಹಕ್ಕು ಅದನ್ನು ಪಡೆದೇ ತೀರುತ್ತೇನೆ. | ಬಾಲಗಂಗಾಧರ್ ತಿಲಕ್ |
ಮೇರಾ ಭಾರತ್ ಮಹಾನ್ | ರಾಜೀವ್ ಗಾಂಧಿ |
ಭಾರತ ಭಾರತೀಯರಿಗಾಗಿ | ದಯಾನಂದ ಸರಸ್ವತಿ |
ಗರಿಬಿ ಹಠಾವೋ | ಇಂದಿರಾಗಾಂಧಿ |
ಅರಾಮ ಹರಾಮ ಹೈ | ಜವಹರ್ ಲಾಲ್ ನೆಹರು |
ವೇದಗಳಿಗೆ ಹಿಂದುರುಗಿ | ದಯಾನಂದ ಸರಸ್ವತಿ |
ಸತ್ಯ ಮತ್ತು ಅಹಿಂಸೆ ನನ್ನ ದೇವರು | ಮಹಾತ್ಮಗಾಂಧಿ |
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ | ಸುಭಾಷ್ ಚಂದ್ರ |
ಇನ್ ಕ್ವಿಲಾಬ್ ಜಿಂದಾಬಾದ್ | ಭಗತ್ ಸಿಂಗ್ |
ಯೋಜಿಸಿರಿ ಇಲ್ಲವೇ ಹಾಳಾಗುತ್ತೀರಿ | ಸರ್. ಎಂ ವಿಶ್ವೇಶ್ವರಯ್ಯ |
ದೇವರು ಒಬ್ಬನೇ ಆತನೇ ಎಲ್ಲರ ತಂದೆ | ರಮಾನಂದರು |
ಕಾಯಕವೇ ಕೈಲಾಸ | ಬಸವಣ್ಣ |
ರಾಮ ರಹಿಮ ಬೇರೆ ಅಲ್ಲ ಒಬ್ಬರೇ | ಕಬೀರ |
ಜೈ ಹಿಂದ್ | ಸುಭಾಷ್ ಚಂದ್ರ ಬೋಸ್ |
ಸೈಮನ್ ಗೋ ಬ್ಯಾಕ್ | ಲಾಲಾ ಲಜಪತರಾಯ |
ತೆರಿಗೆ ಕಟ್ಟಬೇಡಿ | ಮಹಾತ್ಮ ಗಾಂಧಿ |
ಮಾಡು ಇಲ್ಲವೇ ಮಡಿ | ಮಹಾತ್ಮ ಗಾಂಧಿ |
ಸತ್ಯಮೇವ ಜಯತೆ | ಮದನ್ ಮೋಹನ ಮಾಳವೀಯ |
ಹಿಂದಿ ಚೀನಿ ಭಾಯಿ ಭಾಯಿ | ಜವಹರ್ ಲಾಲ್ ನೆಹರು |
ಮಾ ಮಾತೀ ಮನುಷ್ಯ | ಮಮತಾ ಬ್ಯಾನರ್ಜಿ |
ಇಂದಿರಾ ಹಟಾವೋ ದೇಶ ಬಚಾವೋ | ಜಯಪ್ರಕಾಶ್ ನಾರಾಯಣ |
ಒಂದು ಧರ್ಮ, ಒಂದು ಜಾತಿ, ಒಬ್ಬ ದೇವರು | ನಾರಾಯಣ ಗುರು |
ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ | ಸ್ವಾಮಿ ವಿವೇಕಾನಂದ |
ಸರ್ಪರೋಶಿಕಿ ತಮನ್ನಾ, ಅಬ್ ಹಮಾರೆ ದಿಲ್ ಮೇ ಹೈ | ರಾಮ ಪ್ರಸಾದ್ ಬಿಸ್ಮಿಲ್ಲಾ |
ಇತಿಹಾಸ ಓದದವರು, ಇತಿಹಾಸ ನಿರ್ಮಿಸಲಾರರು | ಡಾ. ಬಿ. ಆರ್ ಅಂಬೇಡ್ಕರ್ |
ಆಸೆಯೇ ದುಃಖಕ್ಕೆ ಮೂಲ | ಗೌತಮ ಬುದ್ದ |
ವಂದೇ ಮಾತರಂ | ಬಂಕಿಂ ಚಂದ್ರ ಚಟರ್ಜಿ |
ನಾಳೆ ಮಾಡುವ ಕೆಲಸ ಇಂದು ಮಾಡಿ, ಇಂದು ಮಾಡುವ ಕೆಲಸ ಈಗಲೇ ಮಾಡಿ | ಕಬೀರ |
ತಮ್ಮನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ದೇವರು ಕಾಣಿಸುತ್ತಾನೆ | ಗುರುನಾನಕ್ |
ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮಕ್ಕೆ ಹೋಗಬೇಡ | ರಾಮಕೃಷ್ಣ ಪರಮಹಂಸ |
ಯಾರು ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನು ಪ್ರೀತಿಸುತ್ತಾರೆ | ಅರವಿಂದ್ ಘೋಷ್ |
ಎಲ್ಲರೂ ನನಗೆ ಸ್ನೇಹಿತರು, ಯಾರು ನನಗೆ ಶತೃಗಳಿಲ್ಲ | ಮಹಾವೀರ |
ಸೈಮನ್ ಗೋ ಬ್ಯಾಕ್ | ಲಾಲಾ ಲಜಪತಿರಾಯ್ |
FAQ
ಜೈ ಜವಾನ್ ಜೈ ಕಿಸಾನ್ ಇದು ಯಾರ ಹೇಳಿಕೆಯಾಗಿದೆ ?
ಲಾಲ ಬಹದ್ದೂರ್ ಶಾಸ್ತ್ರೀ
ಭಾರತ ಭಾರತೀಯರಿಗಾಗಿ ಎಂಬುದು ಯಾರ ಹೇಳಿಕೆಯಾಗಿದೆ.
ದಯಾನಂದ ಸರಸ್ವತಿ
ಇತರೆ ವಿಷಯಗಳು :