ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ Information About Important Reports Related to Karnataka Karnatakakke Sambandisida Pramuka Varadigala Bagge Mahiti in Kannada
Contents
ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ
![Information About Important Reports Related to Karnataka in Kannada](https://i0.wp.com/kannadanew.com/wp-content/uploads/2023/02/ಕರ್ನಾಟಕಕ್ಕೆ-ಸಂಬಂಧಿಸಿದ-ಪ್ರಮುಖ-ವರದಿಗಳ-ಬಗ್ಗೆ-ಮಾಹಿತಿ-Information-About-Important-Reports-Related-to-Karnataka-in-Kannada.jpg?resize=359%2C231&ssl=1)
ಈ ಲೇಕನಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ
ವರದಿಗಳು | ವಿಷಯಗಳು |
ಗೋಕಾಕ ವರದಿ | ಫ್ರೌಢ ಶಿಕ್ಷಣದಲ್ಲಿ ಭಾಷೆಗಳ ಸ್ಥಾನಮಾನ |
ನಾರಾಯಣಸ್ವಾಮಿ ವರದಿ | ಆಡಳಿತದಲ್ಲಿ ಕನ್ನಡದ ಅನುಷ್ಠಾನದ ರೀತಿ |
ಎಚ್ಚೆನ್ ವರದಿ | ಮಾತೃಭಾಷೆಯಲ್ಲಿ ಶಿಕ್ಷಣ |
ಚಂಪಾ ವರದಿ | ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ |
ಮಹಿಷಿ ವರದಿ | ಕನ್ನಡಿಗರಿಗೆ ಉದ್ಯೋಗಾವಕಾಶ |
ಅಹುಜಾ ಸಮಿತಿ ವರದಿ | ಕಾವೇರಿ ನೀರಿನ ಬಳಕೆ |
ಒಡೆಯರ್ ವರದಿ | ಕನ್ನಡ ವಿಶ್ವವಿದ್ಯಾಲಯದ ಸ್ವರೂಪ |
ಬಚಾವತ್ ವರದಿ | ಕೃಷ್ಣಾನದಿ ನೀರನ ಬಳಕೆ |
ಫಜಲಾ ಅಲಿ ವರದಿ | ರಾಜ್ಯಗಳ ಪುನರ್ ನಿರ್ಮಾಣ ಕುರಿತು ಸಲಹೆ |
ಮಹಾಜನ್ ವರದಿ | ಕರ್ನಾಟಕ ಮಹಾರಾಷ್ಟ್ರ ಕೇರಳದ ಗಡಿ ವಿವಾದ |
ಡಿ. ಎಂ. ನಂಜುಂಡಪ್ಪ ವರದಿ | ಪ್ರಾದೇಶಿಕ ಅಸಮತೋಲನ ನಿವಾರಣೆ |
ಬರಗೂರು ವರದಿ | ಶಿಕ್ಷಣ ಮಾಧ್ಯಮವಾಗಿ ಕನ್ನಡ |
ಶೇಷಗಿರಿರಾವ್ ವರದಿ | ಶಾಸ್ತ್ರೀಯ ಭಾಷೆಯಾಗಿ ಕನ್ನಡ |
ವಾಟಾಳ್ ವರದಿ | ಗಡಿನಾಡ ಅಭಿವೃದ್ದಿ ಕುರಿತು |
ನಾರಾಯಣನಮೂರ್ತಿ ವರದಿ | ಮಾಹಿತಿ ತಂತ್ರಜ್ಞಾನ |
ಕಿರಣ ಮಜುಂದಾರ ವರದಿ | ಜೈವಿಕ ತಂತ್ರಜ್ಞಾನ |
ಎಂ. ವೀರಪ್ಪ ಮೋಯ್ಲಿ | ಕರ್ನಾಟಕದ ರಾಜ್ಯ ತೆರಿಗೆ ಸುದಾರಣ ಆಯೋಗ |
ಹಾರನಹಳ್ಳಿ ರಾಮಸ್ವಾಮಿ | ಕರ್ನಾಟಕ ರಾಜ್ಯ ಆಡಳಿತ ಸುಧಾರಣ ಆಯೋಗ |
ಎಲ್. ಜಿ ಹಾವನೂರ | ಹಿಂದುಳಿದ ವರ್ಗಗಳ |
ಆಯೋಗ | ಅಧ್ಯಯನ |
ಬರಗೂರು ರಾಮಚಂದ್ರಪ್ಪ | ಕರ್ನಾಟಕ ಸಾಂಸ್ಕೃತಿಕ ನೀತಿ ರಚನೆ |
ಕೊಂಡಜ್ಜಿ ಬಸಪ್ಪ ಸಮಿತಿ | ಪಂಚಾಯಿತಿ ಅಧ್ಯಯನ |
ನಂಜುಡಯ್ಯಮಠ ಸಮಿತಿ | ಪಂಚಾಯತಿಗಳ ಪುನರ್ ರಚನೆ |
ಚೆನ್ನಪ್ಪ ರೆಡ್ಡಿ ಆಯೋಗ | ಹಿಂದುಳಿದ ವರ್ಗಗಳ ಅಧ್ಯಯನ |
FAQ
ಯಾವ ವರದಿಯು ಪ್ರೌಡ ಶಿಕ್ಷಣದಲ್ಲಿ ಭಾಷೆಗಳ ಸ್ಥಾನಮಾನವನ್ನು ಕಲ್ಪಿಸಿದೆ ?
ಗೋಕಾಕ್ ವರದಿ
ಎಚ್ಚೆನ್ನ ವರದಿಯು ಎನನ್ನು ತಿಳಿಸಿದೆ ?
ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವುದಾಗಿದೆ.
ಇತರೆ ವಿಷಯಗಳು :