ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ Information About Kannada Poet Words Kannadada kavi nudigala Bagge Mahiti in Kannada
Contents
ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕನ್ನಡದ ಕವಿ ನುಡಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಕವಿಗಳ ಹೆಸರು | ನುಡಿಗಳು |
ಕುವೆಂಪು | ಭಾರತ ಜನನೀಯ ತನುಜಾತೆ, ಜಯ ಹೇ ಕರ್ನಾಟಕ ಮಾತೇ |
ಪಂಜೇ ಮಂಗೇಶರಾಯ | ನನ್ನ ಕಡೆ ಗಳಗೆಯಲ್ಲಿ ನನ್ನ ನಾಲಿಗೆ ಕನ್ನಡ, ಕನ್ನಡ ಎಂದು ನುಡಿಯುತಿರಲಿ |
ಜಿ. ಪಿ. ರಾಜರತ್ನಂ | ನರಕಕ್ಕಿನ್ನು ನಾಲ್ಗೇಸೀಳ್ವಿಒಲ್ಸಾಕಿದ್ರೂನು, ಮೂಗ್ನಿಂದ ಕನ್ನಡದ ಪದವಾಡ್ತೀನಿ |
ಕುವೆಂಪು | ಎಲ್ಲೇ ಇರು, ಹೇಗೆ ಇರು, ಕನ್ನಡ ಗೋವಿನ ಮುದ್ದಿನ ಕರು ನೀ ಎಂದೆಂದಿಗೂ ಕನ್ನವಾಗಿರು |
ಜಿ. ಎಸ್. ಶಿವರುದ್ರಪ್ಪ | ಕನ್ನಡಿಗರಿಗೆ ಕನ್ನಡವಲ್ಲವೇ ಅನ್ಯಥಾ ಶರಣಂ ನಾಸ್ತ್ರೀ |
ಚೆನ್ನವೀರ ಕಣವಿ | ಹೆಸರಾಯಿತು ಕರ್ನಾಟಕ, ಉಸಿರಾಗಲೀ ಕನ್ನಡ |
ಸಿದ್ದಯ್ಯ ಪುರಾಣಿಕೆ | ಹೊತ್ತಿತೊ ಹೊತ್ತಿತು ಕನ್ನಡ ದೀಪ |
ಹುಯಿಲ ಗೋಳ ನಾರಾಯಣ | ಉದಯವಾಗಲೀ ನಮ್ಮ ಈ ಚೆಲುವ ನಾರಾಯಣ |
ಡಿ. ಎಸ್. ಕರ್ಕಿ | ಗಡಿನಾಡ ಇರಲಿ ನಡುನಾಡೇ ಇರಲಿ ಹಚ್ಚೇವು ಕನ್ನಡದ ದೀಪ |
ಕೆ. ಎಸ್. ನಿಸಾರ್ ಅಹಮ್ಮದ್ | ನಿತ್ಯೋತ್ಸವ ತಾಯಿ ನಿತ್ಯೋತ್ಸವ |
ಕುವೆಂಪು | ಕನ್ನಡ ಎನೆ ಕುಣಿದಾಡುವದೆನ್ನದೆ, ಕನ್ನಡ ಎನ ಕವಿ ನಿಮಿರುವುದು |
ಗೋವಿಂದ ಪೈ | ತಾಯೇ ಬಾರೇ ಮೊಗವ ತೋರೇ, ಕನ್ನಡಿಗರ ಮಾತೆಯೇ ಹರಸು ತಾಯೇ ಸುತರ ಕಾಯೆ ನಮ್ಮ ಜನ್ಮದಾತೆಯೇ |
ಬಿ. ಎಂ ಶ್ರೀ | ಏನು ಚೆಲುವಿನ ನಾಡು, ಚೆಲುವ ಚೆಲುವ ನಾಡು, ನಮ್ಮ ಕನ್ನಡ ನಾಡು, ಏನು ಚಿನ್ನದ ನಾಡು, ನಮ್ಮೋಲುಮೆಯ ನಾಡು, ನಮ್ಮಿನ್ನಿಯ ನಾಡು |
ಕುವೆಂಪು | ಕನ್ನಡಕ್ಕಾಗಿ ಕೊರಲೆತ್ತು ಅದು ಪಾಂಚಜನ್ಯ |
FAQ
ಎಲ್ಲೇ ಇರು, ಹೇಗೆ ಇರು, ಕನ್ನಡ ಗೋವಿನ ಮುದ್ದಿನ ಕರು ನೀ ಎಂದೆಂದಿಗೂ ಕನ್ನವಾಗಿರು ಇದು ಯಾವ ಕವಿಯ ನುಡಿಯಾಗಿದೆ ?
ಕುವೆಂಪು
ಉದಯವಾಗಲೀ ನಮ್ಮ ಈ ಚೆಲುವ ನಾರಾಯಣ ಇದು ಯಾವ ಕವಿಯ ನುಡಿಯಾಗಿದೆ ?
ಹುಯಿಲ ಗೋಳ ನಾರಾಯಣ
ಇತರೆ ವಿಷಯಗಳು :